ಬೆಳ್ತಂಗಡಿ: ಮುಸ್ತಾಕ್ ಸಾವು ಪ್ರಕರಣ: ಸಹಚರ ಇಬ್ರಾಹಿಂ ಲತೀಫ್ ಬಂಧನ

ಬೆಳ್ತಂಗಡಿಯ ಕುವೆಟ್ಟು ಗ್ರಾಮದಲ್ಲಿ ಜುಲೈ 1ರಂದು ನಡೆದಿದ್ದ ಮುಸ್ತಾಕ್ ಸಾವಿನ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಕಳ್ಳತನಕ್ಕೆ ಯತ್ನಿಸಿದ್ದ ಸಹಚರ ಇಬ್ರಾಹಿಂ ಲತೀಫ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಓದುಗರ ಬೆಂಬಲ

ಗಂಗೊಳ್ಳಿ ನ್ಯೂಸ್ಗೆ ಬೆಂಬಲ ನೀಡಿ

ನಾವು ಯಾವುದೇ ಕಾರ್ಪೊರೇಟ್ ಸಂಸ್ಥೆಗಳ ಒಡೆತನದಲ್ಲಿಲ್ಲ — ನಮ್ಮ ಓದುಗರೇ ನಮ್ಮ ಆಧಾರ.

ಬೆಂಬಲಿಸಿ
ಬೆಳ್ತಂಗಡಿ: ಮುಸ್ತಾಕ್ ಸಾವು ಪ್ರಕರಣ: ಸಹಚರ ಇಬ್ರಾಹಿಂ ಲತೀಫ್ ಬಂಧನ | Gangolli News | Gangolli News