ಗಂಗೊಳ್ಳಿ: ಬಸ್ ಚಕ್ರದಿಂದ ತಪ್ಪಿಸಿಕೊಂಡು ಬೈಕ್ ಸೇರಿದ ನಾಗರಹಾವು ರಕ್ಷಣೆ; ವಿಡಿಯೋ
ಗುಜ್ಜಾಡಿ ಬಸ್ ನಿಲ್ದಾಣದ ಬಳಿ ರಸ್ತೆ ದಾಟುವಾಗ ಬಸ್ ಚಕ್ರಕ್ಕೆ ಸಿಲುಕಿ ಸಣ್ಣಪುಟ್ಟ ಗಾಯಗಳೊಂದಿಗೆ ಪಲ್ಸರ್ ಬೈಕ್ನ ಹಿಂಬದಿ ಸೀಟಿನೊಳಗೆ ನುಗ್ಗಿದ ನಾಗರಹಾವನ್ನು ಉರಗ ರಕ್ಷಕ ನಾಗರಾಜ್ ಗಂಗೊಳ್ಳಿ ರಕ್ಷಿಸಿದ್ದಾರೆ.
ಗುಜ್ಜಾಡಿ ಬಸ್ ನಿಲ್ದಾಣದ ಬಳಿ ರಸ್ತೆ ದಾಟುವಾಗ ಬಸ್ ಚಕ್ರಕ್ಕೆ ಸಿಲುಕಿ ಸಣ್ಣಪುಟ್ಟ ಗಾಯಗಳೊಂದಿಗೆ ಪಲ್ಸರ್ ಬೈಕ್ನ ಹಿಂಬದಿ ಸೀಟಿನೊಳಗೆ ನುಗ್ಗಿದ ನಾಗರಹಾವನ್ನು ಉರಗ ರಕ್ಷಕ ನಾಗರಾಜ್ ಗಂಗೊಳ್ಳಿ ರಕ್ಷಿಸಿದ್ದಾರೆ.