ಕುಂದಾಪುರ: ಕಬ್ಬಿಣದ ಏಣಿ ಸ್ಥಳಾಂತರಿಸುವಾಗ ವಿದ್ಯುತ್ ತಂತಿ ಸ್ಪರ್ಶ; ಗಾರೆ ಕಾರ್ಮಿಕ ಮೃತ್ಯು
ಕುಂದಾಪುರದ ಕಡ್ಗಿಮನೆ ರಸ್ತೆಯಲ್ಲಿ ನಿರ್ಮಾಣ ಹಂತದ ಮನೆಯ ಗಾರೆ ಕೆಲಸದ ವೇಳೆ ಕಬ್ಬಿಣದ ಏಣಿಗೆ ವಿದ್ಯುತ್ ತಂತಿ ತಗುಲಿ ಕಂದಾವರದ ಶಿವರಾಜ್ (35) ಎಂಬ ಯುವಕ ಮೃತಪಟ್ಟಿದ್ದಾರೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

