ಕುಂದಾಪುರ: ಕೊಲೆಯತ್ನ, ಕಳ್ಳತನ ಸಹಿತ 7 ಪ್ರಕರಣಗಳಲ್ಲಿದ್ದ ವಾರೆಂಟ್ ಆರೋಪಿ ‘ರಬಡ’ ಪೊಲೀಸರ ವಶಕ್ಕೆ

ಕೊಲೆಯತ್ನ, ಕಳ್ಳತನ ಸೇರಿದಂತೆ 7 ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಹಟ್ಟಿಯಂಗಡಿಯ ವಾರೆಂಟ್ ಆರೋಪಿ ಪ್ರಸಾದ್ ಅಲಿಯಾಸ್ ರಬಡನನ್ನು ಕುಂದಾಪುರ ಗ್ರಾಮಾಂತರ ಪೊಲೀಸರು ಭಟ್ಕಳದಲ್ಲಿ ಬಂಧಿಸಿದ್ದಾರೆ.

ಓದುಗರ ಬೆಂಬಲ

ಗಂಗೊಳ್ಳಿ ನ್ಯೂಸ್ಗೆ ಬೆಂಬಲ ನೀಡಿ

ನಾವು ಯಾವುದೇ ಕಾರ್ಪೊರೇಟ್ ಸಂಸ್ಥೆಗಳ ಒಡೆತನದಲ್ಲಿಲ್ಲ — ನಮ್ಮ ಓದುಗರೇ ನಮ್ಮ ಆಧಾರ.

ಬೆಂಬಲಿಸಿ