ಮಂಗಳೂರು: ವಿವಾಹಿತೆಗೆ ಕಿರುಕುಳ, ಅಪಪ್ರಚಾರ ಮತ್ತು ಬೆದರಿಕೆ; ಸಂಘಪರಿವಾರದ ಇಬ್ಬರು ಕಾರ್ಯಕರ್ತರ ವಿರುದ್ಧ ಕೇಸ್

ವಿವಾಹಿತೆಗೆ ಪ್ರೀತಿಸುವಂತೆ ಪೀಡಿಸಿ, ನಿರಾಕರಿಸಿದಾಗ ಅಪಪ್ರಚಾರ ನಡೆಸಿ ಬೆದರಿಕೆ ಹಾಕಿದ ಕಿರಣ್ ಕೊಟ್ಟಾರಿ ಮತ್ತು ರಾಜ್ ಮಾರ್ಲ ವಿರುದ್ಧ ಮಂಗಳೂರಿನಲ್ಲಿ ಪ್ರಕರಣ ದಾಖಲಾಗಿದೆ.

ಓದುಗರ ಬೆಂಬಲ

ಗಂಗೊಳ್ಳಿ ನ್ಯೂಸ್ಗೆ ಬೆಂಬಲ ನೀಡಿ

ನಾವು ಯಾವುದೇ ಕಾರ್ಪೊರೇಟ್ ಸಂಸ್ಥೆಗಳ ಒಡೆತನದಲ್ಲಿಲ್ಲ — ನಮ್ಮ ಓದುಗರೇ ನಮ್ಮ ಆಧಾರ.

ಬೆಂಬಲಿಸಿ