ಕುರ್‌ಆನ್ ಸಂರಕ್ಷಣೆಯ ದೈವಿಕ ವಾಗ್ದಾನದ ಭಾಗವೇ ಈ ಹುಫಾಜ್‌ಗಳು: ಮಂಗಳೂರಿನಲ್ಲಿ ಮೌಲಾನಾ ಮಕ್ಬೂಲ್ ಕೊಬಟ್ಟೆ

ಮಂಗಳೂರಿನ ಇಕ್ರಾ ಅರೇಬಿಕ್ ಶಾಲೆಯ ಸಮಾರಂಭದಲ್ಲಿ ಮಾತನಾಡಿದ ಮೌಲಾನಾ ಮಕ್ಬೂಲ್ ಕೊಬಟ್ಟೆ, ಕುರ್‌ಆನ್ ಕಂಠಪಾಠ ಮಾಡಿದವರು ದೈವಿಕ ಸಂದೇಶದ ಸಂರಕ್ಷಕರಾಗಿದ್ದಾರೆ ಎಂದರು. ಕುರ್‌ಆನ್ ಬೋಧನೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಅವರು ಕರೆ ನೀಡಿದರು.

ಕುರ್‌ಆನ್ ಸಂರಕ್ಷಣೆಯ ದೈವಿಕ ವಾಗ್ದಾನದ ಭಾಗವೇ ಈ ಹುಫಾಜ್‌ಗಳು: ಮಂಗಳೂರಿನಲ್ಲಿ ಮೌಲಾನಾ ಮಕ್ಬೂಲ್ ಕೊಬಟ್ಟೆ | Gangolli News | Gangolli News