ಸಾಗರದಲ್ಲಿ ನಾಪತ್ತೆಯಾದ ಪಿಯುಸಿ ವಿದ್ಯಾರ್ಥಿ ನಿರಂಜನ್: ಉಡುಪಿ, ಬ್ರಹ್ಮಾವರದಲ್ಲಿ ಪೋಷಕರಿಂದ ತೀವ್ರ ಹುಡುಕಾಟ

ಸಾಗರದ ಎಂ.ಡಿ.ಎಫ್ ಕಾಲೇಜಿನ ಪಿಯುಸಿ ವಿದ್ಯಾರ್ಥಿ ನಿರಂಜನ್ ಜುಲೈ 11 ರಿಂದ ನಾಪತ್ತೆಯಾಗಿದ್ದು, ಹೊಸನಗರದಿಂದ ಉಡುಪಿ ಬಸ್ ಹತ್ತಿ ಬಂದಿರುವ ಸುಳಿವು ದೊರೆತ ಹಿನ್ನೆಲೆಯಲ್ಲಿ ಪೋಷಕರು ಬ್ರಹ್ಮಾವರ ಮತ್ತು ಉಡುಪಿಯಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.

ಓದುಗರ ಬೆಂಬಲ

ಗಂಗೊಳ್ಳಿ ನ್ಯೂಸ್ಗೆ ಬೆಂಬಲ ನೀಡಿ

ನಾವು ಯಾವುದೇ ಕಾರ್ಪೊರೇಟ್ ಸಂಸ್ಥೆಗಳ ಒಡೆತನದಲ್ಲಿಲ್ಲ — ನಮ್ಮ ಓದುಗರೇ ನಮ್ಮ ಆಧಾರ.

ಬೆಂಬಲಿಸಿ

ಈ ಲೇಖನವನ್ನು ಹಂಚಿಕೊಳ್ಳಿ