ಕೊಂಕಣ ರೈಲ್ವೆ ಅಭಿವೃದ್ಧಿಗೆ ರಾಜ್ಯದ ಸಹಕಾರ ಕೋರಿ ಸಿಎಂಗೆ ಸಂಸದ ಕೋಟ, ಶಾಸಕ ಕೊಡ್ಗಿ ಮನವಿ

ಕೊಂಕಣ ರೈಲ್ವೆಯನ್ನು ದ್ವಿಪಥಗೊಳಿಸಲು ಹಾಗೂ ಭಾರತೀಯ ರೈಲ್ವೆಯಲ್ಲಿ ವಿಲೀನಗೊಳಿಸಲು ರಾಜ್ಯದ ಆರ್ಥಿಕ ಪಾಲನ್ನು ಬಿಟ್ಟುಕೊಡುವಂತೆ ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮನವಿ ಮಾಡಿದ್ದಾರೆ.

ಓದುಗರ ಬೆಂಬಲ

ಗಂಗೊಳ್ಳಿ ನ್ಯೂಸ್ಗೆ ಬೆಂಬಲ ನೀಡಿ

ನಾವು ಯಾವುದೇ ಕಾರ್ಪೊರೇಟ್ ಸಂಸ್ಥೆಗಳ ಒಡೆತನದಲ್ಲಿಲ್ಲ — ನಮ್ಮ ಓದುಗರೇ ನಮ್ಮ ಆಧಾರ.

ಬೆಂಬಲಿಸಿ
ಕೊಂಕಣ ರೈಲ್ವೆ ಅಭಿವೃದ್ಧಿಗೆ ರಾಜ್ಯದ ಸಹಕಾರ ಕೋರಿ ಸಿಎಂಗೆ ಸಂಸದ ಕೋಟ, ಶಾಸಕ ಕೊಡ್ಗಿ ಮನವಿ | Gangolli News | Gangolli News