ಗೋಶಾಲೆ ಹೆಸರಿನಲ್ಲಿ ಅನಧಿಕೃತ ದೇಣಿಗೆ ಸಂಗ್ರಹ ಆರೋಪ: ಪೇಜಾವರ ಮಠದ ಟ್ರಸ್ಟ್ನಿಂದ ಶಶಿಧರ್ ಭಟ್ ವಜಾ
ನೀಲಾವರ ಗೋಶಾಲೆಯ ಹೆಸರಿನಲ್ಲಿ ಪೇಜಾವರ ಶ್ರೀಗಳ ಫೋಟೋ ಬಳಸಿ ಅನಧಿಕೃತವಾಗಿ ದೇಣಿಗೆ ಸಂಗ್ರಹಿಸುತ್ತಿದ್ದ ಗೋವರ್ಧನಗಿರಿ ಟ್ರಸ್ಟ್ ಸದಸ್ಯ ಶಶಿಧರ್ ಭಟ್ನನ್ನು ಪೇಜಾವರ ಮಠದ ಟ್ರಸ್ಟ್ನಿಂದ ವಜಾಗೊಳಿಸಲಾಗಿದೆ. ಸಾರ್ವಜನಿಕರು ಅಧಿಕೃತ ರಶೀದಿ ಪಡೆಯುವಂತೆ ಟ್ರಸ್ಟ್ ತಿಳಿಸಿದೆ.

