ಶಾಸಕ ಯಶ್‌ಪಾಲ್ ಸುವರ್ಣರ ಅಸಂವಿಧಾನಿಕ ನಡೆ ಖಂಡನೀಯ: 'ಸಹಬಾಳ್ವೆ ಉಡುಪಿ ಜಿಲ್ಲೆ' ಆಕ್ರೋಶ

ಶಾಸಕ ಯಶ್‌ಪಾಲ್ ಸುವರ್ಣ ದ್ವೇಷದ ಭಾಷಣದ ಮೂಲಕ ಅಸಂವಿಧಾನಿಕವಾಗಿ ನಡೆದುಕೊಂಡಿದ್ದು, ಅವರ ವಿರುದ್ಧ ರಾಜ್ಯ ಗೃಹ ಇಲಾಖೆ ತಕ್ಷಣ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ‘ಸಹಬಾಳ್ವೆ ಉಡುಪಿ ಜಿಲ್ಲೆ’ ಆಗ್ರಹಿಸಿದೆ.

ಓದುಗರ ಬೆಂಬಲ

ಗಂಗೊಳ್ಳಿ ನ್ಯೂಸ್ಗೆ ಬೆಂಬಲ ನೀಡಿ

ನಾವು ಯಾವುದೇ ಕಾರ್ಪೊರೇಟ್ ಸಂಸ್ಥೆಗಳ ಒಡೆತನದಲ್ಲಿಲ್ಲ — ನಮ್ಮ ಓದುಗರೇ ನಮ್ಮ ಆಧಾರ.

ಬೆಂಬಲಿಸಿ

ಈ ಲೇಖನವನ್ನು ಹಂಚಿಕೊಳ್ಳಿ

ಶಾಸಕ ಯಶ್‌ಪಾಲ್ ಸುವರ್ಣರ ಅಸಂವಿಧಾನಿಕ ನಡೆ ಖಂಡನೀಯ: 'ಸಹಬಾಳ್ವೆ ಉಡುಪಿ ಜಿಲ್ಲೆ' ಆಕ್ರೋಶ | Gangolli News | Gangolli News