ಮನವಿ
ಗಂಗೊಳ್ಳಿ ನ್ಯೂಸ್ ದೃಢೀಕರಿಸಿದೆ

ಕಣ್ಣು ತೆರೆಯುವ ಮುನ್ನವೇ ತಾಯಿ ಅಗಲಿಕೆ: ಮಣಿಪಾಲ್ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಕಂದಮ್ಮನ ಜೀವ ಉಳಿಸಲು ದಾನಿಗಳ ಸಹಾಯಕ್ಕೆ ಮನವಿ

ಕಾರ್ಕಳದ ಎಳ್ಳಾರಿನ ರಮೀಝ್ ಅವರ ಪತ್ನಿ ನಿಮೋನಿಯಾದಿಂದ ಮೃತಪಟ್ಟಿದ್ದು, ಅವರ ಒಂದು ತಿಂಗಳ ಮಗು ಮಣಿಪಾಲ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಮಗುವಿನ ಜೀವ ಉಳಿಸಲು 8 ಲಕ್ಷ ರೂ.ಗಳ ಅಗತ್ಯವಿದ್ದು, ದಾನಿಗಳು ಸಹಾಯ ಮಾಡಬೇಕಾಗಿ ವಿನಂತಿಸಲಾಗಿದೆ.

ಗುರಿ ತಲುಪಿದೆ

ಈ ಮನವಿ ಯಶಸ್ವಿಯಾಗಿ ಪೂರ್ಣಗೊಂಡಿದೆ. ನಿಮ್ಮ ಉದಾರತೆಗೆ ಧನ್ಯವಾದಗಳು!

ಈ ಲೇಖನವನ್ನು ಹಂಚಿಕೊಳ್ಳಿ