ತ್ರಾಸಿ ಅಪಘಾತ: ಚಿಕಿತ್ಸೆ ಫಲಕಾರಿಯಾಗದೆ ಪಡುಕೋಣೆ ನಿವಾಸಿ ಮೃತ್ಯು; ಮೃತರ ಸಂಖ್ಯೆ 2 ಕ್ಕೆ ಏರಿಕೆ

ತ್ರಾಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಬೈಕ್‌ಗಳ ನಡುವೆ ನಡೆದ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಪಡುಕೋಣೆಯ ಪೆಟ್ರಿಕ್ ವಾಝ್ (63) ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಒಟ್ಟು ಸಾವುಗಳ ಸಂಖ್ಯೆ ಎರಡಕ್ಕೇರಿದೆ.

ತ್ರಾಸಿ ಅಪಘಾತ: ಚಿಕಿತ್ಸೆ ಫಲಕಾರಿಯಾಗದೆ ಪಡುಕೋಣೆ ನಿವಾಸಿ ಮೃತ್ಯು; ಮೃತರ ಸಂಖ್ಯೆ 2 ಕ್ಕೆ ಏರಿಕೆ | Gangolli News | Gangolli News