ಉಡುಪಿ: ಗೃಹಲಕ್ಷ್ಮಿ ಫಲಾನುಭವಿಗಳೇ ಸೈಬರ್ ವಂಚಕರಿಂದ ಜಾಗ್ರತರಾಗಿರಿ; ತಾಲೂಕು ಸಮಿತಿ ಸಭೆಯಲ್ಲಿ ರಮೇಶ್ ಕಾಂಚನ್ ಎಚ್ಚರಿಕೆ

ಉಡುಪಿ ತಾ.ಪಂ.ನಲ್ಲಿ ನಡೆದ ಗ್ಯಾರಂಟಿ ಸಮಿತಿ ಸಭೆಯಲ್ಲಿ ಅಧ್ಯಕ್ಷ ರಮೇಶ್ ಕಾಂಚನ್ ಅವರು ಗೃಹಲಕ್ಷ್ಮಿ ಯೋಜನೆಯ ಹಣ ಕೊಡಿಸುವುದಾಗಿ ನಂಬಿಸಿ ಓಟಿಪಿ ಪಡೆದು ವಂಚಿಸುತ್ತಿರುವ ಸೈಬರ್ ಅಪರಾಧಿಗಳ ಬಗ್ಗೆ ಮಹಿಳೆಯರು ಜಾಗೃತರಾಗಿರಬೇಕು ಎಂದಿದ್ದಾರೆ.

ಉಡುಪಿ: ಗೃಹಲಕ್ಷ್ಮಿ ಫಲಾನುಭವಿಗಳೇ ಸೈಬರ್ ವಂಚಕರಿಂದ ಜಾಗ್ರತರಾಗಿರಿ; ತಾಲೂಕು ಸಮಿತಿ ಸಭೆಯಲ್ಲಿ ರಮೇಶ್ ಕಾಂಚನ್ ಎಚ್ಚರಿಕೆ | Gangolli News | Gangolli News