ಉಡುಪಿ: ಯುದ್ಧದ ವಿರುದ್ಧ ಕನ್ನಡ ಉಪನ್ಯಾಸಕ ರಾಮಾಂಜಿಯಿಂದ ಮೌನ ಧರಣಿ
ಜಾಗತಿಕ ಶಾಂತಿಗಾಗಿ ಆಗ್ರಹಿಸಿ ಉಪನ್ಯಾಸಕ ರಾಮಾಂಜಿ ಉಡುಪಿಯಲ್ಲಿ ಏಕಾಂಗಿ ಧರಣಿ ನಡೆಸಿದರು. ಯುದ್ಧದಿಂದಾಗುವ ಹಿಂಸೆ ಮತ್ತು ಪರಿಸರ ನಾಶದ ವಿರುದ್ಧ ಗಾಂಧಿ ಮಾದರಿಯಲ್ಲಿ ಮೌನ ಪ್ರತಿಭಟನೆ ನಡೆಸಿ ಜಾಗೃತಿ ಮೂಡಿಸಿದರು.
ಜಾಗತಿಕ ಶಾಂತಿಗಾಗಿ ಆಗ್ರಹಿಸಿ ಉಪನ್ಯಾಸಕ ರಾಮಾಂಜಿ ಉಡುಪಿಯಲ್ಲಿ ಏಕಾಂಗಿ ಧರಣಿ ನಡೆಸಿದರು. ಯುದ್ಧದಿಂದಾಗುವ ಹಿಂಸೆ ಮತ್ತು ಪರಿಸರ ನಾಶದ ವಿರುದ್ಧ ಗಾಂಧಿ ಮಾದರಿಯಲ್ಲಿ ಮೌನ ಪ್ರತಿಭಟನೆ ನಡೆಸಿ ಜಾಗೃತಿ ಮೂಡಿಸಿದರು.