ಉಡುಪಿ: ಹಿಂದುತ್ವ ಸಂಘಟನೆಯ ಮುಖಂಡ ಮಂಜು ಕೊಳಗೆ ಚೂರಿ ಇರಿತ; ಐವರು ಆರೋಪಿಗಳ ಬಂಧನ
ಮಲ್ಪೆ ಬೀಚ್ ಬಳಿ ಪ್ರೀತಿಯ ವಿಚಾರದ ರಾಜಿ ಪಂಚಾಯತ್ ವೇಳೆ ಮಂಜು ಕೊಳ ಅವರಿಗೆ ಚೂರಿ ಇರಿತವಾಗಿದ್ದು, ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಘಟನೆಗೆ ಕೋಮು ಬಣ್ಣ ಹಚ್ಚದಂತೆ ಎಸ್ಪಿ ಮನವಿ ಮಾಡಿದ್ದಾರೆ.
ಮಲ್ಪೆ ಬೀಚ್ ಬಳಿ ಪ್ರೀತಿಯ ವಿಚಾರದ ರಾಜಿ ಪಂಚಾಯತ್ ವೇಳೆ ಮಂಜು ಕೊಳ ಅವರಿಗೆ ಚೂರಿ ಇರಿತವಾಗಿದ್ದು, ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಘಟನೆಗೆ ಕೋಮು ಬಣ್ಣ ಹಚ್ಚದಂತೆ ಎಸ್ಪಿ ಮನವಿ ಮಾಡಿದ್ದಾರೆ.