ಉಡುಪಿ: ರೌಡಿ ಶೀಟರ್ ಸೇರಿದಂತೆ ಇಬ್ಬರು ಆರೋಪಿಗಳ ಗಡಿಪಾರು
ಉಡುಪಿ ಜಿಲ್ಲೆಯ ಆರೋಪಿಗಳಾದ ವಿಜೇತ ಮತ್ತು ರೌಡಿ ಶೀಟರ್ ಆರೀಫ್ ಸಾಹೇಬ್ನನ್ನು ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ. ಇವರನ್ನು ಕ್ರಮವಾಗಿ ಕಾರವಾರ ಮತ್ತು ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಗೆ ಸ್ಥಳಾಂತರಿಸಲು ಎಸ್ಪಿ ಹರಿರಾಂ ಶಂಕರ್ ಆದೇಶಿಸಿದ್ದಾರೆ.

