ಉಡುಪಿ: ನಗರದ ಎರಡು ದೈವಸ್ಥಾನಗಳ ಕಾಣಿಕೆ ಡಬ್ಬಿ ಕಳವು ಪ್ರಕರಣ; ಬಾಗಲಕೋಟೆ ಮೂಲದ ಆರೋಪಿಯ ಬಂಧನ

ಉಡುಪಿ ನಗರದ ಎರಡು ದೈವಸ್ಥಾನಗಳ ಕಾಣಿಕೆ ಡಬ್ಬಿ ಕಳವು ಮಾಡಿದ್ದ ಬಾಗಲಕೋಟೆ ಮೂಲದ ಮುದುಕಪ್ಪ (27) ಎಂಬಾತನನ್ನು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ ಇತರೆ ದೇವಸ್ಥಾನಗಳ ಕಳವಿನಲ್ಲೂ ಈತನ ಕೈವಾಡವಿರುವ ಶಂಕೆಯಿದೆ.

ಉಡುಪಿ: ನಗರದ ಎರಡು ದೈವಸ್ಥಾನಗಳ ಕಾಣಿಕೆ ಡಬ್ಬಿ ಕಳವು ಪ್ರಕರಣ; ಬಾಗಲಕೋಟೆ ಮೂಲದ ಆರೋಪಿಯ ಬಂಧನ | Gangolli News | Gangolli News