ಉತ್ತರ ಕನ್ನಡ: ಎಲ್ಪಿಜಿ ಸಿಲಿಂಡರ್ ಅಭಾವ; ಕಟ್ಟಿಗೆಗೆ ಹೆಚ್ಚಿದ ಬೇಡಿಕೆ – 3 ಲಕ್ಷ ಆಕೇಶಿಯಾ ಮರಗಳ ಕಟಾವಿಗೆ ಅರಣ್ಯ ಇಲಾಖೆ ಅನುಮತಿ
ಉತ್ತರ ಕನ್ನಡದಲ್ಲಿ ಸಿಲಿಂಡರ್ ಕೊರತೆಯಿಂದಾಗಿ ಕಟ್ಟಿಗೆಗೆ ಬೇಡಿಕೆ ಹೆಚ್ಚಾಗಿದ್ದು, ಡಿಪೋಗಳು ಖಾಲಿಯಾಗಿವೆ. ಪರಿಸ್ಥಿತಿ ನಿಭಾಯಿಸಲು ಅರಣ್ಯ ಇಲಾಖೆಯು 3 ಲಕ್ಷ ಆಕೇಶಿಯಾ ಮರಗಳನ್ನು ಕಡಿಯಲು ಅನುಮತಿ ನೀಡಿದ್ದು, ಹೊನ್ನಾವರ ವಿಭಾಗದಲ್ಲಿ ಕಟಾವು ಪ್ರಕ್ರಿಯೆ ಆರಂಭಗೊಂಡಿದೆ.

