ಬೆಳಗಾವಿ: ಜನರ ಬಳಿಯೇ ಸರ್ಕಾರ ಇರಬೇಕು; ಜನರನ್ನು ಕಚೇರಿಗೆ ಅಲೆಸುವುದು ನಿಲ್ಲಬೇಕು – ಸಿಎಂ ಡಿ.ಕೆ. ಶಿವಕುಮಾರ್

ಜನರು ಸರ್ಕಾರವನ್ನು ಹುಡುಕಿಕೊಂಡು ಬರುವ ಬದಲು, ಆಡಳಿತವೇ ಜನರ ಬಳಿ ಹೋಗಬೇಕು ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಬೆಳಗಾವಿಯಲ್ಲಿ ನಡೆದ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ, ‘ಪ್ರಜಾಸೇವಾ ಇಲಾಖೆ’ ಸ್ಥಾಪನೆ ಹಾಗೂ ಗ್ರಾಮೀಣ ಶಿಕ್ಷಣ ಅಭಿವೃದ್ಧಿ ಬಗ್ಗೆ ಮಹತ್ವದ ಘೋಷಣೆಗಳನ್ನು ಮಾಡಿದರು.

ಬೆಳಗಾವಿ: ಜನರ ಬಳಿಯೇ ಸರ್ಕಾರ ಇರಬೇಕು; ಜನರನ್ನು ಕಚೇರಿಗೆ ಅಲೆಸುವುದು ನಿಲ್ಲಬೇಕು – ಸಿಎಂ ಡಿ.ಕೆ. ಶಿವಕುಮಾರ್ | Gangolli News | Gangolli News