ಭಟ್ಕಳದಲ್ಲಿ ಕೋಮು ಉದ್ವಿಗ್ನತೆ ಬಗ್ಗೆ ವರದಿ ಸತ್ಯಕ್ಕೆ ದೂರ: ಡಿವೈಎಸ್‌ಪಿ ಗಿರೀಶ್ ಸ್ಪಷ್ಟನೆ

ಭಟ್ಕಳದಲ್ಲಿ ಕೋಮು ಗಲಭೆಯ ಸುಳಿವು ಹಾಗೂ ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಣೆ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿರುವ ಸುದ್ದಿ ಸತ್ಯಕ್ಕೆ ದೂರವಾಗಿದ್ದು, ಸಾರ್ವಜನಿಕರು ವದಂತಿಗಳನ್ನು ನಂಬಬಾರದು ಎಂದು ಭಟ್ಕಳ ಡಿವೈಎಸ್‌ಪಿ ಗಿರೀಶ್ ಸ್ಪಷ್ಟನೆ ನೀಡಿದ್ದಾರೆ.

ಭಟ್ಕಳದಲ್ಲಿ ಕೋಮು ಉದ್ವಿಗ್ನತೆ ಬಗ್ಗೆ ವರದಿ ಸತ್ಯಕ್ಕೆ ದೂರ: ಡಿವೈಎಸ್‌ಪಿ ಗಿರೀಶ್ ಸ್ಪಷ್ಟನೆ | Gangolli News | Gangolli News