ಬೈಂದೂರು-ಕೊಲ್ಲೂರು ರಸ್ತೆ ಸಂಪೂರ್ಣ ಕೆಸರುಮಯ: ಸಾರ್ವಜನಿಕರಿಂದ ರಸ್ತೆಯಲ್ಲೇ ಸಸಿನೆಟ್ಟು ಆಕ್ರೋಶ

ಅವೈಜ್ಞಾನಿಕ ಸೇತುವೆ ಕಾಮಗಾರಿಯಿಂದಾಗಿ ಬೈಂದೂರು-ಕೊಲ್ಲೂರು ರಸ್ತೆಯ ಗೋಳಿಹೊಳೆ ಮತ್ತು ಆರೆಶಿರೂರು ಭಾಗ ಕಿಲೋಮೀಟರ್‌ಗಟ್ಟಲೆ ಕೆಸರುಮಯವಾಗಿದ್ದು, ಸಂಚಾರ ದುಸ್ತರಗೊಂಡ ಹಿನ್ನೆಲೆಯಲ್ಲಿ ಸ್ಥಳೀಯರು ರಸ್ತೆಯಲ್ಲೇ ಬಾಳೆಗಿಡ ನೆಟ್ಟು ವಿನೂತನ ಪ್ರತಿಭಟನೆ ನಡೆಸಿದ್ದಾರೆ.

ಬೈಂದೂರು-ಕೊಲ್ಲೂರು ರಸ್ತೆ ಸಂಪೂರ್ಣ ಕೆಸರುಮಯ: ಸಾರ್ವಜನಿಕರಿಂದ ರಸ್ತೆಯಲ್ಲೇ ಸಸಿನೆಟ್ಟು ಆಕ್ರೋಶ | Gangolli News | Gangolli News