ಬೈಂದೂರು: ಇಸ್ಪೀಟ್ ಜುಗಾರಿ ಅಡ್ಡೆಗೆ ಪೊಲೀಸರ ದಾಳಿ; ನಾಲ್ವರ ಬಂಧನ

ಬೈಂದೂರು ತಾಲೂಕಿನ ಶಿರೂರು ಮೈದಿನಪುರದಲ್ಲಿ ಇಸ್ಪೀಟ್ ಜೂಜಾಡುತ್ತಿದ್ದ ಶ್ರೀಧರ, ಸಂತೋಷ ಕುಮಾರ್, ಸುರೇಶ್ ಮತ್ತು ದೇವೇಂದ್ರ ಎಂಬ ನಾಲ್ವರನ್ನು ಪೊಲೀಸರು ಬಂಧಿಸಿ ₹1,420 ವಶಪಡಿಸಿಕೊಂಡಿದ್ದಾರೆ. ದಾಳಿ ವೇಳೆ ಕೃಷ್ಣ ಗಾಣಿಗ ಮತ್ತು ಗಣೇಶ್ ಪೂಜಾರಿ ಪರಾರಿಯಾಗಿದ್ದಾರೆ.

ಬೈಂದೂರು: ಇಸ್ಪೀಟ್ ಜುಗಾರಿ ಅಡ್ಡೆಗೆ ಪೊಲೀಸರ ದಾಳಿ; ನಾಲ್ವರ ಬಂಧನ | Gangolli News | Gangolli News