ಲಂಚ ಪ್ರಕರಣ: ಡಿಜಿಸಿಎ ಉಪ ಮಹಾನಿರ್ದೇಶಕ ಹಾಗೂ ರಿಲಯನ್ಸ್ ಸಂಸ್ಥೆಯ ಹಿರಿಯ ಅಧಿಕಾರಿ ಸಿಬಿಐ ವಶಕ್ಕೆ

ಡ್ರೋನ್ ಪರವಾನಗಿ ನೀಡಲು 2.5 ಲಕ್ಷ ರೂ. ಲಂಚ ಪಡೆದ ಆರೋಪದ ಮೇಲೆ ಡಿಜಿಸಿಎ ಉಪ ಮಹಾನಿರ್ದೇಶಕ ಮುದಾವತ್ ದೇವೂಲಾ ಮತ್ತು ರಿಲಯನ್ಸ್ ಸಂಸ್ಥೆಯ ಭರತ್ ಮಾಥುರ್ ಅವರನ್ನು ಸಿಬಿಐ ಬಂಧಿಸಿದೆ. ದಾಳಿಯಲ್ಲಿ 37 ಲಕ್ಷ ರೂ. ನಗದು ಪತ್ತೆಯಾಗಿದೆ.

ಲಂಚ ಪ್ರಕರಣ: ಡಿಜಿಸಿಎ ಉಪ ಮಹಾನಿರ್ದೇಶಕ ಹಾಗೂ ರಿಲಯನ್ಸ್ ಸಂಸ್ಥೆಯ ಹಿರಿಯ ಅಧಿಕಾರಿ ಸಿಬಿಐ ವಶಕ್ಕೆ | Gangolli News | Gangolli News