ಅಬಕಾರಿ ನೀತಿ ಪ್ರಕರಣ: ನ್ಯಾಯಾಧೀಶರ ಬದಲಾವಣೆಗೆ ಕೇಜ್ರಿವಾಲ್ ಮನವಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್
ದೆಹಲಿ ಅಬಕಾರಿ ಹಗರಣದ ವಿಚಾರಣೆಯಿಂದ ನ್ಯಾಯಮೂರ್ತಿ ಸ್ವರ್ಣಾ ಕೆ. ಶರ್ಮಾ ಹಿಂದೆ ಸರಿಯಬೇಕೆಂಬ ಅರವಿಂದ್ ಕೇಜ್ರಿವಾಲ್ ಮನವಿಯನ್ನು ಹೈಕೋರ್ಟ್ ತಳ್ಳಿಹಾಕಿದೆ. ನ್ಯಾಯಾಧೀಶರ ಮೇಲಿನ ದಾಳಿಯು ನ್ಯಾಯಾಂಗದ ಮೇಲಿನ ದಾಳಿ ಎಂದು ನ್ಯಾಯಾಲಯ ಕಿಡಿಕಾರಿದೆ.

