ದೋಹಾ: ಪಶ್ಚಿಮ ಏಷ್ಯಾ ಸಂಘರ್ಷದ ವೇಳೆ ಭಾರತೀಯರ ಸುರಕ್ಷತೆ ಖಾತ್ರಿಪಡಿಸಿದ್ದಕ್ಕೆ ಕತಾರ್ ಪ್ರಧಾನಿಗೆ ಜೈಶಂಕರ್ ಧನ್ಯವಾದ

ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ದೋಹಾದಲ್ಲಿ ಕತಾರ್ ಪ್ರಧಾನಿ ಮೊಹಮ್ಮದ್ ಬಿನ್ ಅಬ್ದುಲ್ ರಹಮಾನ್ ಅಲ್ ಥಾನಿ ಅವರನ್ನು ಭೇಟಿ ಮಾಡಿ ವ್ಯಾಪಾರ, ಇಂಧನ ಸಹಕಾರದ ಕುರಿತು ಚರ್ಚಿಸಿದರು. ಪಶ್ಚಿಮ ಏಷ್ಯಾ ಸಂಘರ್ಷದ ವೇಳೆ ಭಾರತೀಯರ ಸುರಕ್ಷತೆ ಕಾಪಾಡಿದ್ದಕ್ಕಾಗಿ ಕತಾರ್‌ಗೆ ಅವರು ಧನ್ಯವಾದ ತಿಳಿಸಿದರು.

ದೋಹಾ: ಪಶ್ಚಿಮ ಏಷ್ಯಾ ಸಂಘರ್ಷದ ವೇಳೆ ಭಾರತೀಯರ ಸುರಕ್ಷತೆ ಖಾತ್ರಿಪಡಿಸಿದ್ದಕ್ಕೆ ಕತಾರ್ ಪ್ರಧಾನಿಗೆ ಜೈಶಂಕರ್ ಧನ್ಯವಾದ | Gangolli News | Gangolli News