ನಾನು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಿದೆ: ಚಿನ್ನ ಕಳ್ಳತನದ ಆರೋಪಕ್ಕೆ ಬೆಸೆತ್ತು ಯುವತಿ ಆತ್ಮಹತ್ಯೆ

ಚಿನ್ನ ಕಳ್ಳತನದ ಸುಳ್ಳು ಆರೋಪ ಮತ್ತು ಪೊಲೀಸ್ ಕಿರುಕುಳದಿಂದ ನೊಂದ ಕಾಸರಗೋಡಿನ ಜಸೀಲಾ ಎಂಬ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಯುವ ಮುನ್ನ “ನಾನು ಮಾಡದ ತಪ್ಪಿಗೆ ಕಷ್ಟ ಅನುಭವಿಸಿದೆ” ಎಂದು ವೀಡಿಯೊದಲ್ಲಿ ಕಣ್ಣೀರಿಟ್ಟಿದ್ದಾರೆ.

!!

ನೀವು ಸಂಕಟದಲ್ಲಿದ್ದರೆ ಅಥವಾ ಆತ್ಮಹತ್ಯೆಯ ಪ್ರವೃತ್ತಿಯನ್ನು ಹೊಂದಿದ್ದರೆ, ದಯವಿಟ್ಟು ಈ 24/7 ಸಹಾಯವಾಣಿಗಳನ್ನು ಸಂಪರ್ಕಿಸಿ: KIRAN 1800-599-0019 ಅಥವಾ ಆರೋಗ್ಯ ಸಹಾಯವಾಣಿ 104.

ಈ ಲೇಖನವನ್ನು ಹಂಚಿಕೊಳ್ಳಿ