ಕುಂದಾಪುರ: ಹೆದ್ದಾರಿಯಲ್ಲಿ ಸಿನಿಮಾ ಶೂಟಿಂಗ್ ವಿವಾದ; ಅಪಘಾತದಲ್ಲಿ ಗಾಯಗೊಂಡ ಕಂಟೆಂಟ್ ಕ್ರಿಯೇಟರ್ ಸಯ್ಯದ್ ಶಾಯನ್ ಆಕ್ರೋಶ

ಅರಾಟೆ ಸೇತುವೆಯಲ್ಲಿ ಸಿನಿಮಾ ಶೂಟಿಂಗ್ ವೇಳೆ ಬೈಕ್ ಅಪಘಾತಕ್ಕೊಳಗಾದ ಸಯ್ಯದ್ ಶಾಯನ್, ಚಿತ್ರತಂಡ ಮತ್ತು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶೂಟಿಂಗ್‌ನಿಂದಾಗಿ ತಮಗೆ ಗಂಭೀರ ಗಾಯವಾಗಿದೆ ಎಂದು ಅವರು ವಿಡಿಯೋ ಹಂಚಿಕೊಂಡಿದ್ದಾರೆ.

ಕುಂದಾಪುರ: ಹೆದ್ದಾರಿಯಲ್ಲಿ ಸಿನಿಮಾ ಶೂಟಿಂಗ್ ವಿವಾದ; ಅಪಘಾತದಲ್ಲಿ ಗಾಯಗೊಂಡ ಕಂಟೆಂಟ್ ಕ್ರಿಯೇಟರ್ ಸಯ್ಯದ್ ಶಾಯನ್ ಆಕ್ರೋಶ | Gangolli News | Gangolli News