ಮಧ್ಯಪ್ರದೇಶ: 15 ದಿನಗಳ ಕಾಲ ನಡೆದ ಬುಡಕಟ್ಟು ಜನಾಂಗದವರ ಕೇನ್-ಬೆಟ್ವಾ ಯೋಜನೆ ವಿರೋಧಿ ಪ್ರತಿಭಟನೆ ಪೊಲೀಸ್ ಬಲಪ್ರಯೋಗದಿಂದ ಅಂತ್ಯ

ಮಧ್ಯಪ್ರದೇಶದ ಛತ್ತರ್‌ಪುರದಲ್ಲಿ ಕೇನ್-ಬೆಟ್ವಾ ನದಿ ಜೋಡಣೆ ಯೋಜನೆ ವಿರುದ್ಧ ಬುಡಕಟ್ಟು ಜನಾಂಗದವರು ನಡೆಸುತ್ತಿದ್ದ 15 ದಿನಗಳ ಜಲಸತ್ಯಾಗ್ರಹವನ್ನು ಪೊಲೀಸರು ಬಲಪ್ರಯೋಗದ ಮೂಲಕ ತೆರವುಗೊಳಿಸಿದ್ದು, ಉಪವಾಸ ನಿರತ ನಾಯಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಓದುಗರ ಬೆಂಬಲ

ಗಂಗೊಳ್ಳಿ ನ್ಯೂಸ್ಗೆ ಬೆಂಬಲ ನೀಡಿ

ನಾವು ಯಾವುದೇ ಕಾರ್ಪೊರೇಟ್ ಸಂಸ್ಥೆಗಳ ಒಡೆತನದಲ್ಲಿಲ್ಲ — ನಮ್ಮ ಓದುಗರೇ ನಮ್ಮ ಆಧಾರ.

ಬೆಂಬಲಿಸಿ
ಮಧ್ಯಪ್ರದೇಶ: 15 ದಿನಗಳ ಕಾಲ ನಡೆದ ಬುಡಕಟ್ಟು ಜನಾಂಗದವರ ಕೇನ್-ಬೆಟ್ವಾ ಯೋಜನೆ ವಿರೋಧಿ ಪ್ರತಿಭಟನೆ ಪೊಲೀಸ್ ಬಲಪ್ರಯೋಗದಿಂದ ಅಂತ್ಯ | Gangolli News | Gangolli News