ಬೈಂದೂರಿಗೆ ಶೀಘ್ರವೇ ತಾಲೂಕು ಆಸ್ಪತ್ರೆ ಮಂಜೂರು: ಯು.ಟಿ. ಖಾದರ್

ಬೈಂದೂರು ಪಟ್ಟಣ ಪಂಚಾಯತ್‌ನಿಂದ ಗ್ರಾಮೀಣ ಭಾಗಗಳನ್ನು ಕೈಬಿಡಲು ಆಗ್ರಹಿಸಿ 292 ದಿನಗಳಿಂದ ಹೋರಾಡುತ್ತಿರುವ ರೈತರ ನಿಯೋಗಕ್ಕೆ ಸಚಿವ ಯು.ಟಿ. ಖಾದರ್ ನ್ಯಾಯ ಒದಗಿಸುವ ಭರವಸೆ ನೀಡಿದ್ದು, ಜೊತೆಗೆ ಬೈಂದೂರಿಗೆ ಶೀಘ್ರ ತಾಲೂಕು ಆಸ್ಪತ್ರೆ ಮಂಜೂರು ಮಾಡುವುದಾಗಿ ಪ್ರಕಟಿಸಿದ್ದಾರೆ.

ಬೈಂದೂರಿಗೆ ಶೀಘ್ರವೇ ತಾಲೂಕು ಆಸ್ಪತ್ರೆ ಮಂಜೂರು: ಯು.ಟಿ. ಖಾದರ್ | Gangolli News | Gangolli News