ಮುಂಬೈ: ಮುಂಗಾರು ಸಿದ್ಧತೆ ಪರಿಶೀಲನೆ ವೇಳೆ ಮೇಯರ್ ಎದುರೇ ತೆರೆದ ಚರಂಡಿಗೆ ಬಿದ್ದ ಬಿಎಂಸಿ ನೌಕರ
ಮುಂಬೈನಲ್ಲಿ ಮುಂಗಾರು ಮಳೆ ಹಿನ್ನೆಲೆಯಲ್ಲಿ ಬಿಎಂಸಿ ಮೇಯರ್ ರಿತು ತಾವ್ಡೆ ಮಾಟುಂಗಾದಲ್ಲಿ ಪರಿಶೀಲನೆ ನಡೆಸುತ್ತಿದ್ದಾಗ, ಬಿಎಂಸಿ ನೌಕರರೊಬ್ಬರು ಸಮತೋಲನ ಕಳೆದುಕೊಂಡು ತೆರೆದ ಚರಂಡಿಗೆ ಬಿದ್ದ ಘಟನೆ ನಡೆದಿದೆ.
