ಉಡುಪಿ: ಕರ್ತವ್ಯ ಲೋಪ ಎಸಗುವ ಬಿಎಲ್‌ಓಗಳ ವಿರುದ್ಧ ಕಠಿಣ ಕ್ರಮ – ಡಿಸಿ ಸ್ವರೂಪಾ ಟಿ.ಕೆ.

ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ಮನೆಮನೆಗೆ ಭೇಟಿ ನೀಡದ ಮತ್ತು ಸಾರ್ವಜನಿಕರಿಗೆ ಸ್ಪಂದಿಸದ ಬಿಎಲ್‌ಓಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ತಿಳಿಸಿದ್ದಾರೆ. ಆಗಸ್ಟ್ 5ರಂದು ಕರಡು ಪಟ್ಟಿ ಹಾಗೂ ಅಕ್ಟೋಬರ್ 7ರಂದು ಅಂತಿಮ ಪಟ್ಟಿ ಪ್ರಕಟವಾಗಲಿದೆ.

ಉಡುಪಿ: ಕರ್ತವ್ಯ ಲೋಪ ಎಸಗುವ ಬಿಎಲ್‌ಓಗಳ ವಿರುದ್ಧ ಕಠಿಣ ಕ್ರಮ – ಡಿಸಿ ಸ್ವರೂಪಾ ಟಿ.ಕೆ. | Gangolli News | Gangolli News