ಉಡುಪಿ: ಹಿರಿಯ ಪತ್ರಕರ್ತ ಗಣೇಶ್ ಪ್ರಭುಗೆ ನುಡಿನಮನ; ಸಂವಿಧಾನದ ಮೌಲ್ಯಗಳಿಗೆ ಬದ್ಧರಾಗಿದ್ದ ಅಪರೂಪದ ಪತ್ರಕರ್ತ ಎಂದು ಗಣ್ಯರ ಸ್ಮರಣೆ

ಉಡುಪಿಯಲ್ಲಿ ನಡೆದ ಹಿರಿಯ ಪತ್ರಕರ್ತ ಗಣೇಶ್ ಪ್ರಭು ಅವರ ಶ್ರದ್ಧಾಂಜಲಿ ಸಭೆಯಲ್ಲಿ ಗಣ್ಯರು ಭಾಗವಹಿಸಿ ನುಡಿನಮನ ಸಲ್ಲಿಸಿದರು. ಅವರು ಸಂವಿಧಾನದ ಮೌಲ್ಯಗಳಿಗೆ ಬದ್ಧರಾಗಿದ್ದ ಮತ್ತು ನೇರ ನಡೆನುಡಿಯ ಪತ್ರಕರ್ತರಾಗಿದ್ದರು ಎಂದು ಸ್ಮರಿಸಲಾಯಿತು.

ಉಡುಪಿ: ಹಿರಿಯ ಪತ್ರಕರ್ತ ಗಣೇಶ್ ಪ್ರಭುಗೆ ನುಡಿನಮನ; ಸಂವಿಧಾನದ ಮೌಲ್ಯಗಳಿಗೆ ಬದ್ಧರಾಗಿದ್ದ ಅಪರೂಪದ ಪತ್ರಕರ್ತ ಎಂದು ಗಣ್ಯರ ಸ್ಮರಣೆ | Gangolli News | Gangolli News