ಚಿಕಿತ್ಸೆ ಬಳಿಕ 'ಹೊಸ ಬೆಳಕು' ಆಶ್ರಮಕ್ಕೆ ಹಿರಿಯ ಜೀವ; ಸಂಬಂಧಿಕರ ಸ್ಪಂದನೆಗೆ ವಿಶು ಶೆಟ್ಟಿ ಮನವಿ

ಅನಾರೋಗ್ಯಕ್ಕೀಡಾಗಿದ್ದ ಒಂಟಿ ವೃದ್ಧೆ ವಾರಿಜಾ ಶೆಟ್ಟಿಗಾರ್ ಅವರನ್ನು ಸಮಾಜ ಸೇವಕ ವಿಶು ಶೆಟ್ಟಿ ಕುಂದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಕಾರ್ಕಳದ ‘ಹೊಸ ಬೆಳಕು’ ಆಶ್ರಮಕ್ಕೆ ದಾಖಲಿಸಿದ್ದು, ಸಂಬಂಧಿಕರಿಗೆ ಸ್ಪಂದಿಸುವಂತೆ ಮನವಿ ಮಾಡಿದ್ದಾರೆ.

ಓದುಗರ ಬೆಂಬಲ

ಗಂಗೊಳ್ಳಿ ನ್ಯೂಸ್ಗೆ ಬೆಂಬಲ ನೀಡಿ

ನಾವು ಯಾವುದೇ ಕಾರ್ಪೊರೇಟ್ ಸಂಸ್ಥೆಗಳ ಒಡೆತನದಲ್ಲಿಲ್ಲ — ನಮ್ಮ ಓದುಗರೇ ನಮ್ಮ ಆಧಾರ.

ಬೆಂಬಲಿಸಿ

ಈ ಲೇಖನವನ್ನು ಹಂಚಿಕೊಳ್ಳಿ